ವನ್ಯಜೀವಿ ಗರ್ಭಕ್ಕೆ ಬೀಗ: ಇದು ಸಂಘರ್ಷಕ್ಕೆ ಮುಕ್ತಿ ನೀಡಬಲ್ಲದೇ?
ವಿಶೇಷ ವರದಿ: ವನ್ಯಜೀವಿಗಳ ಸಂತಾನೋತ್ಪತ್ತಿ ಹಕ್ಕಿನ ಕಸಿದುಕೊಳ್ಳುವಿಕೆ ಮತ್ತು ವೈಜ್ಞಾನಿಕ ಸವಾಲುಗಳು ಇತ್ತೀಚಿನ ದಿನಗಳಲ್ಲಿ ಕೊಡಗು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಆನೆಗಳ ಹಾವಳಿ ಮಿತಿಮೀರಿದೆ. ಕಾಡಿನ ವಿಸ್ತೀರ್ಣ ಕಡಿಮೆಯಾಗುತ್ತಿರುವುದು ಒಂದು ಕಾರಣವಾದರೆ, ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಿರುವುದು ಮತ್ತೊಂದು ಕಾರಣ ಎಂಬುದು ಸರ್ಕಾರದ ವಾದ. ಈ ಹಿನ್ನೆಲೆಯಲ್ಲಿ ವನ್ಯಜೀವಿಗಳ, ಪ್ರಮುಖವಾಗಿ ಆನೆಗಳ ಸಂತಾನೋತ್ಪತ್ತಿಯನ್ನು ನಿಯಂತ್ರಿಸಲು ‘ಇಮ್ಯುನೋ ಕಾಂಟ್ರಾಸೆಪ್ಷನ್’ (Immunocontraception) ಎಂಬ ವಿಜ್ಞಾನವನ್ನು ಬಳಸಲು ಸರ್ಕಾರ ಮುಂದಾಗಿದೆ. ಆದರೆ, ಇದು ಎಷ್ಟು ಪ್ರಾಯೋಗಿಕ? ಪ್ರಮುಖ ಎರಡು ವೈಜ್ಞಾನಿಕ ಪ್ರಯೋಗಗಳು […]
